SAMATHOLANA


Comments

  1. ಅತ್ಯುತ್ತಮ ಲೇಖನ. ನೀವು ಓದುಗರಿಗೆ ತಿಳಿಸಬೇಕಾದ ಸಂಗತಿಗಳನ್ನು ಸಮ ಯೋಚಿತವಾಗಿ, ಸಂದರ್ಭಕ್ಕೆ ಅನುಗುಣವಾಗಿ, ಪಾಮರ ಪಂಡಿತರಿಗೂ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಸಾಗರದಷ್ಟು ಇರುವ ವಿಚಾರಗಳನ್ನು ಸಂಕ್ಷಿಪ್ತವಾಗಿ ಸಹೃದಯಿಗಳಿಗೆ ಸಮಯವನ್ನು ಸಂಬಂಧಗಳನ್ನು ಸರಿದೂಗಿಸುವಲ್ಲಿ , ದೈನಂದಿನ ವೈಯಕ್ತಿಕ, ಸಾಮಾಜಿಕ, ಆದ್ಯಾ ತ್ಮಿಕ ಕಾರ್ಯಗಳನ್ನು ನಿರ್ವಹಿಸುವಾಗ ಸದುಪಯೋಗ ಪಡಿಸುಕೊಂಡರೆ ಜೀವನದ ಸಾರ್ಥಕತೆಯನ್ನು ಸಾದಿಸಬಹುದೆಂಬ ವಿಚಾರವನ್ನು ತಿಳಿಸಿರುತ್ತೀರಿ. ಸಮಯವನ್ನು ಬಳಸುವುದರಲ್ಲಿ ಸಮತೋಲನ ಸಾಧಿಸುವುದರಿಂದ ಹೆಚ್ಚು ಯಶಸ್ಸು ದೊರೆಯುತ್ತದೆ ಎಂಬ ಸಾರವನ್ನು ಸಮರ್ಪಿಸಿರುವ ನನ್ನ ಪ್ರೀತಿಯ ಭಾವಮೈದುನ ರವಾರಾದ ಹಾಗೂ ಸಾಹಿತ್ಯ ಅನ್ವೇಷಣೆಗೆ ಪ್ರೇರಣೆಯಾದ ವಂದನೀಯ ಫಾದರ್ ವಿಜಯ್ ರಾಜ್ ರವರಿಗೆ ಅಭಿನಂದನೆಗಳು.

    ReplyDelete

Post a Comment

Popular posts from this blog

ಯೆರೆಮಿಯನ ಮೊದಲ ವಿಖ್ಯಾಪನೆ (ಯೆರೆಮಿಯ 11:18–23)

ಮಧ್ಯಸ್ಥಿಕೆ ಪ್ರಾರ್ಥನಾ ವೀರ: ಪ್ರವಾದಿ ಯೆರೆಮೀಯ

ಯೆರೆಮಿಯನ ಐದನೆಯ ವಿಖ್ಯಾಪನೆ – ಯೆರೆ 18: 18-23