Posts

Showing posts with the label ನಮೋ ರಾಣಿಯೇ ಪ್ರಾರ್ಥನೆ

ಮಾತೆ ಮರಿಯಳ ಜಪಸರ

Image
ಜಪಸರ ಹೇಳುವ ವಿಧಾನ ಶಿಲುಬೆಯ ಗುರುತು - ಪ್ರೇಷಿತರ ವಿಶ್ವಾಸ ಸಂಗ್ರಹ - 1  ಪರಲೋಕ ಪ್ರಾರ್ಥನೆ -  3  ನಮೋ ಮರಿಯ ಪ್ರಾರ್ಥನೆ -  ಪರಮತ್ರಿತ್ವಕ್ಕೆ ಸ್ತೋತ್ರದ ನಂತರ ಆಯಾ ದಿನದ ರಹಸ್ಯಗಳನ್ನು ಧ್ಯಾನಿಸುವುದು. ಪ್ರತಿ ರಹಸ್ಯದ ಕೊನೆಯಲ್ಲಿ :   “ ಓ ನನ್ನ ಯೇಸುವೇ ನನ್ನ ಪಾಪಗಳನ್ನು ಕ್ಷಮಿಸಿರಿ ,  ನರಕದ ಬೆಂಕಿಯಿಂದ ನಮ್ಮನ್ನು ಕಾಪಾಡಿರಿ. ಎಲ್ಲಾ ಆತ್ಮಗಳನ್ನು, ವಿಶೇಷವಾಗಿ ನಿಮ್ಮ ದಯೆಯ ಅಗತ್ಯವಿರುವ ಆತ್ಮಗಳನ್ನು ಮೋಕ್ಷರಾಜ್ಯಕ್ಕೆ ಸೇರಿಸಿಕೊಳ್ಳಿರಿ.” ಸಂತೋಷದ ರಹಸ್ಯಗಳು   ( ಸೋಮವಾರ ,  ಶನಿವಾರ) ಗಾಬ್ರಿಯೆಲ್‍ ದೂತನು ಮರಿಯಮ್ಮನವರಿಗೆ ಮಂಗಳವಾರ್ತೆಯನ್ನು ಹೇಳಿದನು. ದೇವಮಾತೆ ಸಂತ ಎಲಿಜಬೇತಮ್ಮನನ್ನು ಸಂಧಿಸಿದರು. ಯೇಸುಸ್ವಾಮಿ ದನದ ಕೊಟ್ಟಿಗೆಯಲ್ಲಿ ಜನಿಸಿದರು. ಯೇಸುಬಾಲರನ್ನು ದೇವಾಲಯದಲ್ಲಿ ಕಾಣಿಕೆಯಾಗಿ ಅರ್ಪಿಸಿದರು. ಮೂರು ದಿನ ಕಾಣದೇ ಹೋದ ಯೇಸುಬಾಲರು ದೇವಾಲಯದಲ್ಲಿ ಮಾತಾಪಿತೃಗಳಿಗೆ ಸಿಕ್ಕಿದರು.   ಜ್ಯೋತಿಯ ರಹಸ್ಯಗಳು   ( ಗುರುವಾರ) ಯೇಸುಸ್ವಾಮಿ ಜೋರ್ಡಾನ್‍ ನದಿಯಲ್ಲಿ ದೀಕ್ಷಾಸ್ನಾನವನ್ನು ಪಡೆದರು. ಕಾನಾ ಊರಿನ ಮದುವೆಯಲ್ಲಿ ಯೇಸು ಮೊದಲ ಸೂಚಕ ಕಾರ್ಯವನ್ನು ಮಾಡಿದರು. ಯೇಸುಸ್ವಾಮಿ ದೇವರರಾಜ್ಯವನ್ನು ಘೋಷಿಸಿದರು. ಯೇಸುಸ್ವಾಮಿ ರೂಪಾಂತರ ಹೊಂದಿದರು. ಕಡೆಯ ಭೋಜನದ ಸಮಯದಲ್ಲಿ ಯೇಸುಸ್ವಾಮಿ ಪರಮಪ್ರಸಾದವನ್ನು ಸ್ಥಾಪಿಸಿದರು. ದುಃಖದ ರಹಸ್ಯಗಳು (ಮಂಗಳವಾರ, ಶು...