Posts

ಯೆರೆಮಿಯನ ಐದನೆಯ ವಿಖ್ಯಾಪನೆ – ಯೆರೆ 18: 18-23

Image
  ಪಠ್ಯ: ಯೆರೆಮಿಯ 18: 18-23 18 ಆಗ ಜನರು, “ಬನ್ನಿ, ಈ ಯೆರೆಮಿಯನ ವಿರುದ್ಧ ಒಳಸಂಚುಮಾಡೋಣ. ಧರ್ಮೋಪದೇಶಕ್ಕೆ ಯಾಜಕರಿದ್ದಾರೆ. ಮಂತ್ರಾಲೋಚನೆಗೆ ಜ್ಞಾನಿಗಳಿದ್ದಾರೆ. ದೈವೋಕ್ತಿಗೆ ಪ್ರವಾದಿಯ ಕೊರತೆ ಎಂದಿಗೂ ಇಲ್ಲ. ಬನ್ನಿ, ಇವನ ಬಾಯಿ ಬಡಿಯೋಣ. ಇವನ ಯಾವ ಮಾತಿಗೂ ನಾವು ಕಿವಿಗೊಡಬೇಕಾಗಿಲ್ಲ,” ಎಂದುಕೊಂಡರು. 19 ಯೆರೆಮಿಯ: “ಸರ್ವೇಶ್ವರಾ, ನನ್ನ ಕಡೆಗೆ ಕಿವಿಗೊಡಿ. ನನ್ನೊಡನೆ ವಾದಿಸುವವರ ಮಾತನ್ನು ಗಮನಿಸಿ ನೋಡಿ. 20 ಮಾಡಿದ ಮೇಲಿಗೆ ಕೇಡಿನ ಪ್ರತಿಫಲವೆ? ನನ್ನ ಪ್ರಾಣ ಹಿಡಿಯಲು ಗುಂಡಿಯನ್ನು ತೋಡಿದ್ದಾರೆ. ಅವರ ಮೇಲೆ ನಿಮಗಿದ್ದ ಕೋಪಾವೇಶವನ್ನು ಶಮನಗೊಳಿಸಲು ನಿಮ್ಮ ಮುಂದೆ ನಿಂತು ನಾನು ವಿನಂತಿಸಿದ್ದನ್ನು ನೆನಪಿಗೆ ತಂದುಕೊಳ್ಳಿ. 21 ಆದರೆ ಈಗ ಅವರ ಮಕ್ಕಳು ಕ್ಷಾಮಕ್ಕೆ ಗುರಿಯಾಗಲಿ. ಕತ್ತಿಗೆ ತುತ್ತಾಗಲಿ. ಅವರ ಮಡದಿಯರು ವಿಧವೆಯರಾಗಲಿ, ಮಕ್ಕಳನ್ನು ಕಳೆದುಕೊಳ್ಳಲಿ, ಅವರ ಗಂಡಂದಿರು ಸತ್ತುಬೀಳಲಿ. ಯುವಕರು ಕಾಳಗ-ಕತ್ತಿಗೆ ಬಲಿಯಾಗಲಿ. 22 ಕಳ್ಳಕಾಕರ ಗುಂಪು ಫಕ್ಕನೆ ಅವರ ಮೇಲೆ ಬೀಳಲಿ. ಅವರ ಮನೆಮಠಗಳಿಂದ ಕಿರಿಚಾಟ ಕೇಳಿಬರಲಿ. ಅವರು ನನ್ನನ್ನು ಕೆಡವಲು ಗುಂಡಿಯನ್ನು ತೋಡಿದ್ದಾರೆ. ನನ್ನ ಕಾಲುಗಳಿಗೆ ಉರುಲನ್ನು ಗುಟ್ಟಾಗಿ ಒಡ್ಡಿದ್ದಾರೆ. 23 ಸರ್ವೇಶ್ವರಾ, ನನ್ನನ್ನು ಕೊಲ್ಲಲು ಅವರು ಮಾಡಿಕೊಂಡಿರುವ ಸಂಚು ನಿಮಗೆ ತಿಳಿದಿದೆ. ಅವರ ಅಪರಾಧವನ್ನು ಕ್ಷಮಿಸಬೇಡಿ, ಅವರ ಪಾಪವನ...

ಯೆರೆಮಿಯನ ನಾಲ್ಕನೆಯ ವಿಖ್ಯಾಪನೆ: ಯೆರೆಮಿಯ 17:14–18

Image
  ಪಠ್ಯ : ಯೆರೆಮಿಯ 17:14–18 14  ಹೇ ಸರ್ವೇಶ್ವರಾ , ನನ್ನನ್ನು ಸ್ವಸ್ಥಪಡಿಸಿರಿ , ನಾನು ಸ್ವಸ್ಥನಾಗುವೆನು . ನನ್ನನ್ನು ರಕ್ಷಿಸಿರಿ , ನಾನು ರಕ್ಷಿತನಾಗಿಯೆ ತೀರುವೆನು . ನೀವೇ ನನಗೆ ಸ್ತುತ್ಯಾರ್ಹರು ! 15  ಅಕಟಾ , ಜನರು ನನ್ನನ್ನು ‘ ಸರ್ವೇಶ್ವರನ ಮಾತೆಲ್ಲಿ ? ಅದು ಈಗಲೇ ನೆರವೇರಲಿ ’ ಎಂದು ಮೂದಲಿಸುತ್ತಾರೆ . 16  ನಾನಾದರೋ ‘ ಕೇಡನ್ನು ಬರಮಾಡಿ ’ ಎಂದು ನಿಮ್ಮನ್ನು ತವಕಪಡಿಸಲಿಲ್ಲ . ಅನಿವಾರ್ಯ ವಿಪತ್ತಿನ ದಿನವನ್ನು ನಾನು ಅಪೇಕ್ಷಿಸಲಿಲ್ಲ . ಇದು ನಿಮಗೆ ತಿಳಿದ ವಿಷಯ . ನನ್ನ ಮಾತುಗಳು ನಿಮ್ಮ ಸಮಕ್ಷಮದಲ್ಲೇ ನನ್ನ ಬಾಯಿಂದ ಹೊರಟವು . 17  ನನಗೆ ಭಯಕ್ಕೆ ಕಾರಣವಾಗಬೇಡಿ , ಕೇಡಿನ ಕಾಲದಲ್ಲಿ ನನಗೆ ಆಶ್ರಯ ನೀಡಿ . 18  ನನಗಲ್ಲ , ನನ್ನ ಹಿಂಸಕರಿಗೆ ಅವಮಾನವಾಗಲಿ . ಭಯಭ್ರಾಂತಿ ನನ್ನನ್ನಲ್ಲ , ಅವರನ್ನು ಅಪಹರಿಸಲಿ . ಅವರಿಗೆ ಕೇಡುಗಾಲವನ್ನು ಬರಮಾಡಿ ಬೇರುಸಹಿತ ಅವರನ್ನು ನಾಶಪಡಿಸಿರಿ ! ಮುನ್ನುಡಿ ಯೆರೆಮಿಯನ ವಿಖ್ಯಾಪನೆಗಳು ಪ್ರವಾದಿಯ ಆಂತರಿಕ ಆಧ್ಯಾತ್ಮಿಕ ಮತ್ತು ಭಾವನಾತ್ಮಕ ವಲಯಗಳನ್ನು ಬಹಿರಂಗಪಡಿಸುವ ವೈಯಕ್ತಿಕ ಪ್ರಲಾಪಗಳ ಸರಣಿಯನ್ನು ನಮಗೆ ಪರಿಚಯಿಸುತ್ತದೆ . ನಾಲ್ಕನೆಯ  ಈ  ವಿಖ್ಯಾಪನೆ, ಅವನ ದುರ್ಬಲತೆಯ ಹೃದಯಸ್ಪರ್ಶಿ ಚಿತ್ರಣವಾಗಿ ಕಾಣಸಿಗುತ್ತದೆ ; ಇದರಲ್ಲಿ ಪ್ರವಾದಿ ...